ಬೆಳ್ತಂಗಡಿ; ಕರಾವಳಿಯ ಗಂಡುಕಲೆ ಯಕ್ಷಗಾನ ಕ್ಷೇತ್ರದ 20 ಕ್ಕೂ ಅಧಿಕ ಮಂದಿ ಭಾಗವತರ ಸ್ವರಾಭಿನಯ ಮಾಡುವ ಮೂಲಕ ವಿಶಿಷ್ಟಪೂರ್ಣ 'ಯಕ್ಷ ಮಿಮಿಕ್ರಿ' ಕಲಾವಿದನೆಮನದು ಮುಂಡಾಜೆಯ ನಾರಾಯಣ ಶೆಟ್ಟಿ ಅವರಿಗೆ ಬೆಂಗಳೂರಿನ ಚೈತನ್ಯ ಅಕಾಡಮಿಯಿಂದ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಸದ್ಭಾವನಾ ಪ್ರಶಸ್ತಿ ಲಭಿಸಿದೆ.
Posts
ಚೈತನ್ಯ ಅಕಾಡಮಿಯಿಂದ ಮುಂಡಾಜೆಯ ಯುವ ಕಲಾವಿದ ನಾರಾಯಣ ಶೆಟ್ಟಿ ಅವರಿಗೆ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಸದ್ಭಾವನಾ ಪ್ರಶಸ್ತಿ
1 min read