Posts

ಸಾಯಿರಾಮ್ ಫ್ಲವರ್ಸ್ ವತಿಯಿಂದ ಪಟ್ಟಣ ಪಂಚಾಯತ್‌ನ ಕೋವಿಡ್ ಸೇವೆಗೆ ಓಮ್ನಿ ವಾಹನ ಹಸ್ತಾಂತರ

0 min read

ಬೆಳ್ತಂಗಡಿ ಪಟ್ಟಣ ಪಂಚಾಯತ್ ಗೆ, ಕೋವಿಡ್ 19ನ ಉಚಿತ ಸೇವೆಗೆ ಒಂದು ವಾರಗಳ ಕಾಲ ಶ್ರೀ ಸಾಯಿರಾಮ್ ಪ್ಲವರ್ಸ್ & ಡೆಕೊರೆಟರ್ಸ್ ಹುಣ್ಸೆಕಟ್ಟೆ ಇವರ ವತಿಯಿಂದ, ಓಮಿನಿ ವಾಹನ ಸೇವೆಯನ್ನು ಒದಗಿಸಿಕೊಡಲಾಯಿತು.

ಪಟ್ಟಣ ಪಂಚಾಯತ್ ಬೆಳ್ತಂಗಡಿ  ಅಧ್ಯಕ್ಷೆ ರಜನಿ ಕುಡ್ವ ಇವರ ಮೂಲಕ ಮಾಲಕರಾದ ಸೀತಾರಾಮ್ ಆರ್ ರವರು ಹಸ್ತಂತರಿಸಿದರು.

ಈ ಸಂದರ್ಭ ಪಟ್ಟಣ ಪಂಚಾಯತ್ ನ ಕಿರಿಯ ಅಭಿಯಂತರ ಮಹಾವೀರ ಆರಿಗ ಹಾಗು ಸಿಬ್ಬಂದಿ ಮೆಟಿಲ್ಡ ಡಿಕೋಸ್ತ ಮತ್ತು ಚಾಲಕರಾದ ಪವನ್ ಬಂಗೇರ ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment