ಬೆಳ್ತಂಗಡಿ: ನಿರ್ಮಲ ಮನಸ್ಸು ಮತ್ತು ನೈರ್ಮಲ್ಯ ಪರಿಸರ ಘೋಷ ವಾಕ್ಯದೊಂದಿಗೆ ಕರ್ನಾಟಕ ಮುಸ್ಲಿಂ ಜಮಾಅತ್ "ಸಹಾಯ್" ಮಡಂತ್ಯಾರು ಸೆಂಟರ್ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಾಗೂ ಎಸ್ ವೈ ಎಸ್ ಮದ್ದಡ್ಕ ಮತ್ತು ಆಲಂದಿಲ, ಎಸ್ಸೆಸ್ಸೆಫ್ ಮದ್ದಡ್ಕ ಹಾಗೂ ಕೆಸಿಎಫ್ ಬಹರೈನ್ ಸಹಕಾರದೊಂದಿಗೆ ಮದ್ದಡ್ಕ ಜಮಾಅತಿನ ಅರ್ಹ ವಿಧವೆಯರಿಗೆ ಕಿಟ್ ವಿತರಣಾ ಸಮಾರಂಭ ಜು.18 ರಂದು ಜರುಗಿತು.
ತಾಲೂಕು ಸುನ್ನಿ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಕಿಟ್ ವಿತರಣೆಗೆ ಚಾಲನೆ ನೀಡಿದರು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮದ್ದಡ್ಕ ಖತೀಬ್ ಮುಹಮ್ಮದ್ ರಫೀಕ್ ಅಹ್ಸನಿ ದುಆ ಕ್ಕೆ ನೇತೃತ್ವ ನೀಡಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಸ್.ಎಮ್ ಕೋಯ ತಂಙಳ್ ಉಜಿರೆ ಸ್ವಚ್ಚತಾ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಮಾರಂಭದಲ್ಲಿ ನೂರುಲ್ ಹುದಾ ಜುಮಾ ಮಸೀದಿ ಮದ್ದಡ್ಕ ಅಧ್ಯಕ್ಷ ಬದ್ರುದ್ದೀನ್, ಕರ್ನಾಟಕ ಮುಸ್ಲಿಂ ಜಮಾಅತ್ ಕುವೆಟ್ಟು ಬ್ಲಾಕ್ ಅಧ್ಯಕ್ಷ ಉಸ್ಮಾನ್ ಹಾಜಿ ಆಲಂದಿಲ, ಸಹಾಯ್ ಮಡಂತ್ಯಾರ್ ಸೆಂಟರ್ ಅಮೀರ್ ಜಮಾಲುದ್ದೀನ್ ಲತ್ವೀಫಿ, ಅನ್ವಾರುಲ್ ಹಿದಾಯ ಮದ್ರಸಾ ಪಾದೆ ಅಧ್ಯಕ್ಷ ಇರ್ಷಾದ್ ಪಾದೆ, ಎಸ್ವೈಎಸ್ ಮದ್ದಡ್ಕ ಬ್ರಾಂಚ್ ಅಧ್ಯಕ್ಷ ಎಂ.ಹೆಚ್ ಅಬೂಬಕ್ಕರ್, ಎಸ್ವೈಎಸ್ ಆಲಂದಿಲ ಬ್ರಾಂಚ್ ಅಧ್ಯಕ್ಷ ಅಬೂಸಾಲಿ ಆಲಂದಿಲ, ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷ ಅಬ್ಬೋನು ಮದ್ದಡ್ಕ, ಕಾರ್ಯದರ್ಶಿ ಅಶ್ರಫ್ ಚಿಲಿಂಬಿ, ವಾದಿ ಇರ್ಫಾನ್ ಕಾರ್ಯದರ್ಶಿ ರಾಝಿಯುದ್ದೀನ್ ಸಬರಬೈಲು, ಎಸ್ಸೆಸ್ಸೆಫ್ ಮದ್ದಡ್ಕ ಶಾಖೆ ಅಧ್ಯಕ್ಷ ಮುಸ್ತಫಾ ಹಾಗೂ ಕೆಸಿಎಫ್ ದಮ್ಮಾಮ್ ಸದಸ್ಯ ಹನೀಫ್ ಪಾದೆ , ಮುಸ್ಲಿಂ ಜಮಾಅತ್ ಕುವೆಟ್ಟು ಅಧ್ಯಕ್ಷ ಸ್ವಾಲಿಹ್ ಆಲಂದಿಲ, ಹಬೀಬ್ ಮೊದಲೆ ಅಧ್ಯಕ್ಷರು ಟಿಎಯು, ಮೊದಲೆ, ಮದ್ದಡ್ಕ ಮಸೀದಿ ಉಪಾಧ್ಯಕ್ಷ ಹೆಚ್.ಎಂ ಹಸನಬ್ಬ ರಫೀಖ್ ಟಿಂಬರ್, ಹಾಜಿ ಬಶೀರ್ ಅಹ್ಮದ್ ಕೆಜಿಎನ್, ಹಾಜಿ ಮುಹಮ್ಮದ್ ಸಾಗರ್, ಬಶೀರ್ ಮಸ್ಕತ್ ಬಜಾರ್, ಉಮರಬ್ಬ ಯು.ಆರ್, ಎಂ.ಹೆಚ್ ಶರೀಫ್, ರಮ್ಲಾನ್ ಕೆಲ್ಲಾರ್, ಅಬ್ದುರ್ರವೂಫ್ ಆಲಂದಿಲ, ಅಬ್ದುರ್ರಹ್ಮಾನ್ ಮೊದಲೆ, ಮುಹಮ್ಮದ್ ಹಾಜಿ ನಾವೂರ, ಯೂಸುಫ್ ಕಿನ್ನಿಗೋಳಿ, ಜಿ.ಎಮ್ ಫಾರೂಕು, ಇಬ್ರಾಹಿಂ ಪಾದೆ, ಅಶ್ರಫ್ ಕಿನ್ನಿಗೋಳಿ ಇಬ್ರಾಹಿಂ ಮಠದಗುಡ್ಡೆ, ಸರವತ್ ಕಿನ್ನಿಗೋಳಿ, ನಿಸಾರ್ ಚಿಲಿಂಬಿ ಅಬ್ಬಾಸ್ ಏರಂಕಲ್ಲು, ಇಲ್ಯಾಸ್ ಚಿಲಿಂಬಿ, ನೌಫಲ್ ಆಲಂದಿಲ ಹಾಗೂ ಮದ್ದಡ್ಕ ಜಮಾಅತ್ ಪ್ರತಿನಿಧಿಗಳು, ಎಸ್ಸೆಸ್ಸೆಫ್, ಎಸ್ವೈಎಸ್ ಕಾರ್ಯಕರ್ತರು ಭಾಗವಹಿಸಿದ್ದರು.