Posts

ಈಸ್ಟರ್ ಪ್ರಯುಕ್ತ ಕೆಥಡ್ರಲ್ ಚರ್ಚ್‌ನಲ್ಲಿ ದಿವ್ಯ ಬಲಿಪೂಜೆ

0 min read

ಬೆಳ್ತಂಗಡಿ: ಸಂತ ಲಾರೆನ್ಸರ ಪ್ರಧಾನ ದೇವಾಲಯದಲ್ಲಿ ಈಸ್ಟರ್ ಹಬ್ಬದ ಪ್ರಯುಕ್ತ ಧರ್ಮಪ್ರಾಂಥ್ಯದ ಧರ್ಮಾಧ್ಯಕ್ಷ ರೆ.ಡಾ.ಬಿಷಪ್ ಲಾರೆನ್ಸ್ ಮುಕ್ಕಯಿಯವರು ಪವಿತ್ರ ಬಲಿಪೂಜೆ ನೆರವೇರಿಸಿದರು.
ಸಂಜೆ 7 ಸುಮಾರಿಗೆ 500 ಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ಮೆರವಣಿಗೆ ನಡೆದು, ಚರ್ಚ್ ನಲ್ಲಿ ವಿಶೇಷ ಪೂಜೆ ನಡೆಯಿತು.

ಈ ವೇಳೆ ಫಾ.ಕುರಿಯಕೋಸ್ ವೆಟ್ಟುವಯಿ, ಫಾ.ಅಬ್ರಾಹಂ ಪಟ್ಟೇರಿಲ್, ಫಾ.ತೋಮಸ್ ಪುಲ್ಲಾಟ್, ವಿಕಾರ್  ಫಾ.ತೋಮಸ್ ಕಣ್ಣಾಂಕಲ್ ಪ್ರಾರ್ಥನಾ ವಿಧಿ ನೆರವೇರಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment