Posts

ಕೃಷಿ ದಿನದ ಅಂಗವಾಡಿ ರೋಟರಿ ಕ್ಲಬ್‌ನಿಂದ ಕೃಷಿತಜ್ಞ ಪ್ರಭಾಕರ ಮಯ್ಯರ ಮನೆಗೇ ಹೋಗಿ ಸನ್ಮಾನ

0 min read

 


ಬೆಳ್ತಂಗಡಿ: ರಾಷ್ಟ್ರೀಯ ಕೃಷಿಕರ ದಿನದಂದು, ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕೃಷಿಕ ಶ್ರೀ ಪ್ರಭಾಕರ ಮಯ್ಯ ಅವರನ್ನು ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು.

 ಕೃಷಿ ಲೋಕದ ವಿಶ್ವಕೋಶವಾಗಿರುವ ಮಯ್ಯರವರು ತನಗೆ ಮಾಡಿದ ಈ ಸನ್ಮಾನ  ಇಡೀ ಸಮಾಜದ ಕೃಷಿಕರಿಗೆ ಮಾಡಿದ ಸನ್ಮಾನ ಎಂದು ಹೇಳಿ ರೋಟರಿ ಕ್ಲಬ್ ಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ ಕೆ.ವಿ. ಡಾ.ಶರತ್ ಕುಮಾರ್ ಟಿ.ಕೆ, ಅಬೂಬಕರ್ ಅವರುಗಳು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment