ಕೃಷಿ ಲೋಕದ ವಿಶ್ವಕೋಶವಾಗಿರುವ ಮಯ್ಯರವರು ತನಗೆ ಮಾಡಿದ ಈ ಸನ್ಮಾನ ಇಡೀ ಸಮಾಜದ ಕೃಷಿಕರಿಗೆ ಮಾಡಿದ ಸನ್ಮಾನ ಎಂದು ಹೇಳಿ ರೋಟರಿ ಕ್ಲಬ್ ಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ ಕೆ.ವಿ. ಡಾ.ಶರತ್ ಕುಮಾರ್ ಟಿ.ಕೆ, ಅಬೂಬಕರ್ ಅವರುಗಳು ಉಪಸ್ಥಿತರಿದ್ದರು.