Posts

ಬೆಳ್ತಂಗಡಿ ಛಾಯಾಗ್ರಾಹಕರ ಸಂಘದಿಂದ ಬೆಳ್ತಂಗಡಿ ಎಸ್.ಐ ನಂದ ಕುಮಾರ್ ಅವರಿಗೆ ಅಭಿನಂದನೆ

0 min read

ಬೆಳ್ತಂಗಡಿ: 2021ನೇ ಸಾಲಿನ ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದಿರುವ ಬೆಳ್ತಂಗಡಿ ಪೊಲೀಸ್ ಠಾಣಾ ವೃತ್ತ ಉಪನಿರೀಕ್ಷ ಎಂ. ಎಂ. ನಂದ ಕುಮಾರ್‌ ಅವರಿಗೆ  ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ವಲಯದ ಸ್ಥಾಪಕ ಅಧ್ಯಕ್ಷ ಪಾಲಾಕ್ಷ ಪಿ. ಸುವರ್ಣ, ಅಧ್ಯಕ್ಷ ಅಶೋಕ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಹರ್ಷ ಬಳ್ಳಮಂಜ, ಜತೆ ಕಾರ್ಯದರ್ಶಿ ಸುಜೀತ್ ಕುಮಾರ್ ಕೊಯ್ಯೂರು, ಉಪಾಧ್ಯಕ್ಷರುಗಳಾದ ಸಿಲ್ವಿಯಾ ಬೆಳ್ತಂಗಡಿ ಮತ್ತು ಪ್ರವೀಣ್ ಕೆದ್ದು, ಸಂಘಟನಾ ಕಾರ್ಯದರ್ಶಿ ಗೋಪಾಲ ಉಜಿರೆ, ಗೌರವ ಸಲಹೆಗಾರರಾದ ಸುಂದರ್ ಬೆಳ್ತಂಗಡಿ, ವಿಲ್ಸನ್ ಗೊನ್ಸಾಲ್ವಿಸ್, ವಸಂತ ಶರ್ಮಾ ಉಜಿರೆ, ಸುರೇಶ್ ಕೌಡಂಗೆ, ಸದಸ್ಯರುಗಳಾದ ಗಂಗಾಧರ ಉಜಿರೆ, ಅಭಿಷ್ ಬೆಳಾಲು, ಚಂದ್ರಶೇಖರ್ ಬಂದಾರು, ಕಿರಣ್ ಕುಮಾರ್ ರೇಷ್ಮೆ ರೋಡ್, ಮಹಾವೀರ್ ಜೈನ್ ಉಜಿರೆ, ಗಣೇಶ್ ನರ್ಮದಾ ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment