Posts

"ಶ್ರಮಿಕ ಸಂಪರ್ಕ" ಸೇವೆಯ ಮುಖಾಂತರ ಉಚಿತವಾಗಿ ಬೆಂಗಳೂರಿಗೆ ಪ್ರಯಾಣಿಸಿದ 90 ಉದ್ಯೋಗಿಗಳು.

0 min read


ಬೆಳ್ತಂಗಡಿ; ಬೆಂಗಳೂರಿನಲ್ಲಿ ಲಾಕ್‌ಡೌನ್ ನಿಯಮ‌ ಹಿಂಪಡೆದುಕೊಳ್ಳುತ್ತಿರುವಂತೆ ವಿವಿಧ ಕಂಪೆನಿಗಳಲ್ಲಿ‌ ಹಾಗೂ ಖಾಸಗಿ ಕ್ಷೇತ್ರದಲ್ಲಿ ಕೆಲಸ‌ ಮಾಡುತ್ತಿರುವ  ಉದ್ಯೋಗಿಗಳು ಸೋಮವಾರ "ಶ್ರಮಿಕ ಸಂಪರ್ಕ" ಸೇವೆಯ ಮುಖಾಂತರ ಸರಕಾರಿ ಬಸ್ಸಿನಲ್ಲಿ ಉಚಿತವಾಗಿ ಬೆಂಗಳೂರಿಗೆ ಪ್ರಯಾಣಿಸಿದರು.


ಬೆಳ್ತಂಗಡಿ ಬಸ್ಸು ತಂಗುದಾಣದಿಂದ ಈ ಯಾತ್ರಾರ್ಥಿಗಳನ್ನು ರಾಜಧಾನಿಗೆ ಕಳುಹಿಸಿಕೊಡಲಾಯಿತು. 

ಶಾಸಕ‌ ಹರೀಶ್‌ ಪೂಂಜ ಅವರೇ  ಈ‌ ಸಂದರ್ಭ ಉಪಸ್ಥಿತರಿದ್ದು ಎಲ್ಲ ಪ್ರಯಾಣಿಕರಿಗೂ ಶುಭಕೋರಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment