Posts

ದುಬೈ ಕ್ರಿಕೆಟ್ ಪಂದ್ಯಾಟದಲ್ಲಿ ಶತಕವೀರ ಅನ್ಸಾರ್ ಸೊಮಂತ್ತಡ್ಕ



ಬೆಳ್ತಂಗಡಿ;  ದುಬೈನಲ್ಲಿ ನಡೆದ ಕಾರ್ಗೋ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಅನ್ಸಾರ್ ನೇತೃತ್ವದ "ಗೋರಿಕಾ ಇಲೆವನ್"  ಪರವಾಗಿ ಅಮೋಘ ಶತಕ ಸಿಡಿಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟ ಉದಯೋನ್ಮುಖ ಆಟಗಾರ ಮತ್ತು ತಂಡದ ನಾಯಕ , ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಕ್ರಿಕೆಟ್ ಆಟಗಾರ ಅನ್ಸಾರ್ ಮುಂಡಾಜೆ.


. ಈ ಪಂದ್ಯವನ್ನು ಗೋರಿಕಾ ಇಲೆವೆನ್ ಭಾರೀ ಅಂತರದಲ್ಲಿ ಜಯಿಸಿ ಮುಂದಿನ ಹಂತಕ್ಕೆ ತೇರ್ಗಡೆಗೊಂಡಿರುತ್ತದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official