Posts

ಚಾರ್ಮಾಡಿ ಘಾಟ್‌ನಲ್ಲಿ ಪಿಕಪ್ ಮೇಲೆ ಕಾಡಾನೆ ದಾಳಿ; ಮೂವರು ಪ್ರಾಣಾಪಾಯದಿಂದ ಪಾರು

0 min read
                            ಸಾಂಧರ್ಬಿಕ ಚಿತ್ರ

ಬೆಳ್ತಂಗಡಿ; ಕಳೆದ ರಾತ್ರಿ ಕಕ್ಕಿಂಜೆಯಿಂದ ಕೊಟ್ಟಿಗೆಹಾರ ಕಡೆ ಸಾಗುತ್ತಿದ್ದ ಪಿಕಪ್ ವಾಹನವನ್ನು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾಡಾನೆ ತಡೆದ ಘಟನೆ ನಡೆದಿದೆ.

ಚಾರ್ಮಾಡಿ ಘಾಟ್ ನ ಜೇನುಕಲ್ಲು ಬಳಿ ಏಕಾಏಕಿ ಪಿಕಪ್ ಎದುರು ಕಾಡಾನೆ ಪ್ರತ್ಯಕ್ಷವಾಗಿದೆ. ಒಂಟಿ ಸಲಗದ ದಾಳಿ ಭೀತಿಯಿಂದ ಪಿಕಪ್ ವಾಹನದಲ್ಲಿದ್ದವರು ವಾಹನ  ಬಿಟ್ಟು ಪರಾರಿಯಾಗಿದ್ದಾರೆ.‌ ಪಿಕಪ್ ನಲ್ಲಿದ್ದ ಸತೀಶ್, ಅಶ್ವಿನ್ ಮತ್ತು ವಿನಯ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾತ್ರಿ 8.45 ಸಮಯದಲ್ಲಿ ಘಟನೆ ನಡೆದಿದೆ.
ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment