Posts

ಮಸ್ಜಿದುಲ್ ಹಿದಾಯ ದಿಡುಪೆ ನೂತನ ಸಮಿತಿ ಅಸ್ತಿತ್ವಕ್ಕೆ

ಡಿ.ಬಿ ಇಸ್ಮಾಯಿಲ್ ಮುಸ್ಲಿಯಾರ್ (ಅಧ್ಯಕ್ಷರು)

ಬೆಳ್ತಂಗಡಿ; ಕಾಜೂರು ರಹ್ಮಾನಿಯಾ ದರ್ಗಾಶರೀಫ್ ಮತ್ತು ಜುಮ್ಮಾ ಮಸ್ಜಿದ್ ಇದರ ಅಧೀನ ಸಂಸ್ಥೆ ಮಸ್ಜಿದುಲ್ ಹಿದಾಯ ದಿಡುಪೆ ಇದರ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಅಧ್ಯಕ್ಷರಾಗಿ ಡಿ.ಬಿ ಇಸ್ಮಾಯಿಲ್ ಮುಸ್ಲಿಯಾರ್ ದಿಡುಪೆ, ಪ್ರಧಾನ ಕಾರ್ಯದರ್ಶಿಯಾಗಿ ಎ.ಯು ಮುಹಮ್ಮದ್ ಅಲಿ ಅಶ್ವತ್ತಡಿ, ಕೋಶಾಧಿಕಾರಿಯಾಗಿ ಎನ್.ಎ ಪುತ್ತಬ್ಬ ಅಡ್ಕ ಇವರು ಆಯ್ಕೆಯಾಗಿದ್ದಾರೆ.

ಎ.ಯು ಮುಹಮ್ಮದ್ ಆಲಿ(ಪ್ರಧಾನ ಕಾರ್ಯದರ್ಶಿ)
ಎನ್.ಎ ಪುತ್ತಬ್ಬ ಅಡ್ಕ(ಕೋಶಾಧಿಕಾರಿ)

ಉಳಿದಂತೆ ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಪಯ್ಯೆ, ಜೊತೆ ಕಾರ್ಯದರ್ಶಿಯಾಗಿ

ನಿಝಾಮುದ್ದೀನ್ ಅಜಲ್ದಕ್ಕಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಿ.ಬಿ ಮುಹಮ್ಮದ್ ದಿಡುಪೆ, ಉಸ್ಮಾನ್ ಕೆಮ್ಮಟೆ, ಅಬೂಬಕರ್ ಪಯ್ಯೆ, ಇಸ್ಮಾಯಿಲ್  ಶಿರ್ಲಾ, ಇಸ್ಮಾಯಿಲ್ ಮದರಸ ಬಳಿ, ಮತ್ತು ಸಿದ್ದೀಕ್ ಪುಣ್ಕೆದಡಿ ಇವರನ್ನು ಆರಿಸಲಾಯಿತು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official