Posts

ಡ್ಯಾಮ್‌ ಬಳಿಯ ನೀರಿನಲ್ಲಿ ಮುಳುಗಿ ಬೆಳ್ತಂಗಡಿ ಪುರಿಯದ ಯುವಕ ರವೀಂದ್ರ ಮೃತ್ಯು

ಬೆಳ್ತಂಗಡಿ: ಕುಕ್ಕೇಡಿ ಗ್ರಾಮದ ಉಮಿಲಾಯಿ ಡ್ಯಾಮ್‌ ಬಳಿ  ಇರುವ ಗುಂಡಿಯ ನೀರಿನಲ್ಲಿ ಮುಳುಗಿದ ಯುವಕನೋರ್ವ ಮೃತಪಟ್ಟಿದ್ದಾರೆ

ಮಾಲಾಡಿ ಗ್ರಾಮದ ಪುರಿಯ ನಿವಾಸಿ ರವೀಂದ್ರ (20.ವ) ಎಂಬ ಯುವಕನೇ ಈ ಆಕಸ್ಮಿಕಕ್ಕೊಳಗಾದ ಯುವಕ.

ಮಾಲಾಡಿ ಗ್ರಾಮದ ಪುರಿಯ ನಿವಾಸಿ ದಿ| ಕುಂಞ ಮತ್ತು ದಿ| ಗುಲಾಬಿ ದಂಪತಿ ಪುತ್ರರಾದ ರವೀಂದ್ರ ರವರು ಡ್ಯಾ ನೀರಿನಲ್ಲಿ ಸ್ನಾನ ಮಾಡುತ್ತಿರುವ ವೇಳೆ ಈ ಅವಘಡ ನಡೆದಿದೆ. ವೇಣೂರು ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official