Posts

ಅಳದಂಗಡಿ ರಸ್ತೆಯ ಕೆದ್ದು ಅಪಘಾತದಲ್ಲಿ ಪಿಲ್ಯದ ಭುಜಬಲಿ ಹೆಗ್ಡೆ ದಾರುಣ ಸಾವು

ಬೆಳ್ತಂಗಡಿ: ಅಳದಂಗಡಿ ರಸ್ತೆಯ ಕೆದ್ದು ಎಂಬಲ್ಲಿ ಬೆಳಿಗ್ಗೆ ನಡೆದ ಓಮ್ನಿ ಕಾರು ಮತ್ತು ರಿಕ್ಷಾ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಿಲ್ಯ‌‌ ನಿವಾಸಿ ಭುಜಬಲಿ‌ ಹೆಗ್ಡೆ (60ವ.) ಆಸ್ಪತ್ರೆಗೆ ಸಾಗಿಸುವ ಮಧ್ಯೆ ಅಸುನೀಗಿದ್ದಾರೆ.




ಅಪಘಾತದಲ್ಲಿ ಮೃತರ ಪತ್ನಿ ಲಲಿತಾ ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರುತಿ ಕಾರಿನಲ್ಲಿದ್ದ ಶಿವಮೊಗ್ಗದ ಉಷಾ ಮತ್ತು ಚಾಲಕ‌ ನಾಗಭೂಷಣ, ರಿಕ್ಷಾದಲ್ಲಿದ್ದ ಮೃತರ ಮಗ ಅಭಿಜಿತ್, ರಿಕ್ಷಾ ಚಾಲಕ ಶಶಿಧರ ಅವರಿಗೂ ಗಾಯವಾಗಿದೆ

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official